ಕಾಸರಗೋಡು ....
----------------------------
ಕೊಲ್ಲುವರಿಲ್ಲಿ ಯುವಕರನ್ನು
ಅದು ಅವರಿಗೆ "ಮಜಾ" ಅಂತೆ ...
ಸಾಯುವವರಿಗೆ ಗೊತ್ತಿಲ್ಲ, ನಮ್ಮನ್ನು ಯಾಕೆ ಕೊಂದರು ಎಂದು
ಏನೂ ಗೊತ್ತಿಲ್ಲದೇ ಪಾಪ ಕೊಲ್ಲಲ್ಪಡುವವರು....
'ಆ'ಧರ್ಮದವರು 'ಈ' ಧರ್ಮದವರನ್ನು ಕೊಲ್ಲುವುದು
'ಈ' ಧರ್ಮದವರು 'ಅ'ಧರ್ಮದವರನ್ನು ಕೊಲ್ಲುವುದು
ಇಲ್ಲಿ ಮಾಮೂಲು ....
ಧರ್ಮಗಳಿಗೆ ಇಲ್ಲಿ ನಿರಂತರ ಬಲಿ ಅರ್ಪಣೆ ...
ಮನುಷ್ಯರನ್ನು ಬದುಕಲು ಬಿಡದ
ಈ ಧರ್ಮಕ್ಕೆ 'ಥೂ' .. !
-ಹರ್ಷಾದ್ ವರ್ಕಾಡಿ
----------------------------
ಕೊಲ್ಲುವರಿಲ್ಲಿ ಯುವಕರನ್ನು
ಅದು ಅವರಿಗೆ "ಮಜಾ" ಅಂತೆ ...
ಸಾಯುವವರಿಗೆ ಗೊತ್ತಿಲ್ಲ, ನಮ್ಮನ್ನು ಯಾಕೆ ಕೊಂದರು ಎಂದು
ಏನೂ ಗೊತ್ತಿಲ್ಲದೇ ಪಾಪ ಕೊಲ್ಲಲ್ಪಡುವವರು....
'ಆ'ಧರ್ಮದವರು 'ಈ' ಧರ್ಮದವರನ್ನು ಕೊಲ್ಲುವುದು
'ಈ' ಧರ್ಮದವರು 'ಅ'ಧರ್ಮದವರನ್ನು ಕೊಲ್ಲುವುದು
ಇಲ್ಲಿ ಮಾಮೂಲು ....
ಧರ್ಮಗಳಿಗೆ ಇಲ್ಲಿ ನಿರಂತರ ಬಲಿ ಅರ್ಪಣೆ ...
ಮನುಷ್ಯರನ್ನು ಬದುಕಲು ಬಿಡದ
ಈ ಧರ್ಮಕ್ಕೆ 'ಥೂ' .. !
-ಹರ್ಷಾದ್ ವರ್ಕಾಡಿ