Tuesday, July 21, 2009

ವಾರದ ಫೋಟೋ

ಉಪ್ಪಳ ಐಲ ಮೈದಾನದಲ್ಲಿ ಇಂದಿರಾ ಗಾಂಧಿ ಭೇಟಿಯ ಕ್ಷಣ
ಚಿತ್ರ:ಮದರ್ ಆರ್ಟ್ಸ್ ಉಪ್ಪಳ

ಎ.ಕೆ.ಅಂಟನಿ ಜತೆ


ದಿಲ್ಲಿ:ಕಾಸರಗೋಡಿನ ಅಡಿಕೆ ಕೃಷಿಕರ ಸಮಸ್ಯೆ ಬಗ್ಗೆ ಕೇಂದ್ರ ರಕ್ಷಣಾ ಸಚಿವ ಶ್ರೀ ಎ.ಕೆ.ಅಂಟನಿ ಯವರಿಗೆ ಹರ್ಷದ್ ವರ್ಕಾಡಿ ನೇತ್ರತ್ವದಲ್ಲಿ ಮನವಿ ಸಲ್ಲಿಸಲಾಯಿತು .

Wednesday, July 1, 2009

ಕವಿ ಕಯ್ಯಾರ ....
ಗಡಿನಾಡ ಕಿಡಿ
ನೆನಪಿನಂಗಳದಲ್ಲಿ
ಕಮಲ ಸುರಯ್ಯ ....