Tuesday, July 21, 2009

ಎ.ಕೆ.ಅಂಟನಿ ಜತೆ


ದಿಲ್ಲಿ:ಕಾಸರಗೋಡಿನ ಅಡಿಕೆ ಕೃಷಿಕರ ಸಮಸ್ಯೆ ಬಗ್ಗೆ ಕೇಂದ್ರ ರಕ್ಷಣಾ ಸಚಿವ ಶ್ರೀ ಎ.ಕೆ.ಅಂಟನಿ ಯವರಿಗೆ ಹರ್ಷದ್ ವರ್ಕಾಡಿ ನೇತ್ರತ್ವದಲ್ಲಿ ಮನವಿ ಸಲ್ಲಿಸಲಾಯಿತು .